ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ‘ಒಂದೆಡೆ ಛತ್ರಪತಿ ಶಿವಾಜಿ ಮಹಾರಾಜರನ್ನು ಪ್ರಧಾನಿ ಮೋದಿಯವರು ಕಾಶಿಯಲ್ಲಿ ಗೌರವಿಸುತ್ತಾರೆ. ಮತ್ತೊಂದೆಡೆ ಕರ್ನಾಟಕದಲ್ಲಿ ನಮ್ಮ ಮಹಾರಾಜರಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಆಡಳಿತವಿರುವ ಕರ್ನಾಟಕದ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ‘ ಎಂದು ತಿಳಿಸಿದ್ದಾರೆ.
ಶಿವಾಜಿ ಪುತ್ಥಳಿಗೆ ಮಸಿ ಸುರಿಯುತ್ತಿರುವ ದೃಶ್ಯವನ್ನು ಹಂಚಿಕೊಂಡಿರುವ ರಾವುತ್, ‘ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹಿಂದೂಗಳೇ ಎದ್ದೇಳಿ ಎಚ್ಚೆತ್ತುಕೊಳ್ಳಿ‘ ಎಂದು ಟ್ವೀಟಿಸಿದ್ದಾರೆ.
While on one hand , PM Modi honored Chhatrapati Shivaji Maharaj in Kashi, and on the other hand our Maharaj is insulted in Karnataka...These angering scenes are from BJP ruled Karnataka's Bengaluru.