ದಿಗ್ವಿಜಯ್ ಸಿಂಗ್ಗೆ ನೀಡಿದ ನೋವನ್ನು ನಾವು ನಮ್ಮ ಪಕ್ಷದವರಿಗೆ ನೀಡುತ್ತಿರಲಿಲ್ಲ. ಇದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಹಿರಿಯಮುಖಂಡನಿಗೆ ಪ್ರಾಮುಖ್ಯತೆ ನೀಡದೆ ಇರುವುದು ಸರಿಯಲ್ಲ.ಒಬ್ಬ ಹಿರಿಯ ಮುಖಂಡನನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತದೆಂದು ಊಹಿಸಿರಲಿಲ್ಲ. ಕೊನೆಯದಾಗಿ ಮುಖಂಡರಿಗೆ ಗೌರವ ನೀಡುವುದನ್ನಾದರೂ ಕಾಂಗ್ರೆಸ್ ಕಲಿಯಬೇಕು ಎಂದು ಸಲಹೆ ನೀಡಿದರು.