ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಫೆಂಜಲ್‌’ ಚಂಡಮಾರುತದ ಅಬ್ಬರ | ಪುದುಚೇರಿ, ತಮಿಳುನಾಡಿನಲ್ಲಿ 8 ಸಾವು

ನಿರಂತರ ಮಳೆಯ ಕಾರಣ ರಕ್ಷಣಾ ಕಾರ್ಯಕ್ಕೆ ತೊಡಕು
Published : 1 ಡಿಸೆಂಬರ್ 2024, 22:30 IST
Last Updated : 1 ಡಿಸೆಂಬರ್ 2024, 22:30 IST
ಫಾಲೋ ಮಾಡಿ
Comments
ಪುದುಚೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ರಕ್ಷಣಾ ಪಡೆಗಳು ಭಾನುವಾರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ಪುದುಚೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ರಕ್ಷಣಾ ಪಡೆಗಳು ಭಾನುವಾರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ತಮಿಳುನಾಡಿನ ವಿಲಪ್ಪುರಂ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಭಾನುವಾರ ನೀರು ನಿಂತಿತ್ತು –ಪಿಟಿಐ ಚಿತ್ರ
ತಮಿಳುನಾಡಿನ ವಿಲಪ್ಪುರಂ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಭಾನುವಾರ ನೀರು ನಿಂತಿತ್ತು –ಪಿಟಿಐ ಚಿತ್ರ
ಗಾಳಿಯು ನಿಧಾನವಾಗಿ ತಮಿಳುನಾಡು ಕರಾವಳಿಯ ಉತ್ತರಕ್ಕೆ ಸಾಗುತ್ತಿದೆ. ಮುಂದಿನ 12 ಗಂಟೆಗಳಲ್ಲಿ ‘ಫೆಂಜಲ್’ ಚಂಡಮಾರುತವು ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳಲಿದೆ
ಭಾರತೀಯ ಹವಾಮಾನ ಇಲಾಖೆ
ಸಮುದ್ರದ ಅಲೆಗಳು ಎತ್ತರವಾಗಿ ಬಡಿಯುತ್ತಿವೆ. ಈ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ಸುರಿದ ಮಳೆ ನೀರು ಸಮುದ್ರಕ್ಕೆ ಸೇರುತ್ತಿಲ್ಲ. ಇದರಿಂದಲೇ ಪುದುಚೇರಿಯಲ್ಲಿ ಪ್ರವಾಹ ಉಂಟಾಗಿದೆ
ಎನ್‌.ರಂಗಸ್ವಾಮಿ ಮುಖ್ಯಮಂತ್ರಿ ಪುದುಚೇರಿ
ಮುಂದಿನ ಆದೇಶದವರೆಗೂ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಾಲಾ–ಕಾಲೇಜುಗಳನ್ನೇ ನಿರಾಶ್ರಿತರ ಶಿಬಿರಗಳನ್ನಾಗಿ ರೂಪಿಸುವ ಯೋಜನೆ ಇದೆ
ಎ. ಕುಲೋತುಂಗನ್‌ ಜಿಲ್ಲಾಧಿಕಾರಿ ಪುದುಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT