ನವದೆಹಲಿ:ನಿರ್ಭಯಾ ಅತ್ಯಾಚಾರಿಗಳ ಮರಣದಂಡನೆಗೆ ದೆಹಲಿ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ. ದೋಷಿಗಳಾದ ಪವನ್ ಗುಪ್ತಾ, ಮುಕೇಶ್ ಸಿಂಗ್ , ಅಕ್ಷಯ್ ಸಿಂಗ್ ಮತ್ತು ವಿನಯ್ ಶರ್ಮಾಗೆಕೋರ್ಟ್ ಮುಂದಿನ ನಿರ್ಧಾರ ಪ್ರಕಟಿಸುವವರೆಗೆ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ.
ಫೆ.1ರಂದು ಗಲ್ಲಿಗೇರಿಸುವ ವಾರೆಂಟ್ ರದ್ದು ಮಾಡಲಾಗಿದ್ದು, ಯಾವಾಗ ಮರಣದಂಡನೆ ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ ಎಂದು ದೋಷಿಗಳ ಪರ ವಾದಿಸಿದ್ದ ವಕೀಲ ಎಪಿ ಸಿಂಗ್ಹೇಳಿದ್ದಾರೆ.
A Delhi court's observation on the 2012 Delhi gang-rape case: The Courts of this country cannot afford to adversely discriminate any convict, including death row convict, in pursuit of his legal remedies, by turning a Nelson's eye towards him. https://t.co/3E7hPT6bnF
ದೋಷಿಗಳ ಪರ ವಾದಿಸಿದ್ದ ವಕೀಲರು ಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನನಗೆ ಹೇಳಿದ್ದಾರೆ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲಎಂದು ಅವರು ಹೇಳುತ್ತಿರುವುದಾಗಿ ನಿರ್ಭಯಾಳ ಅಮ್ಮ ಮಾಧ್ಯಮದವರ ಮುಂದೆಕಣ್ಣೀರು ಹಾಕಿದ್ದಾರೆ.