2019ರಲ್ಲಿ ಕರ್ನಾಟಕದಲ್ಲಿ ನಡೆಸಿದ ಕುದುರೆ ವ್ಯಾಪಾರದಲ್ಲಿ ಯಶ ಕಂಡಿದ್ದಾರೆ. 2020ರಲ್ಲಿ ಮಧ್ಯ ಪ್ರದೇಶದಲ್ಲಿ ಗೆಲುವು ಕಂಡಿದ್ದಾರೆ. ಆದರೆ ಅದೇ ವರ್ಷ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಮೂಲಕ ಸರ್ಕಾರ ರಚಿಸುವಲ್ಲಿ ಎಡವಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಪ್ರಹಸನ ನಡೆಯುತ್ತಿದೆ ಎಂದು ಧ್ರುವ್ ರಾಠೆ ಟ್ವೀಟ್ ಮಾಡಿದ್ದಾರೆ.