ಶುಕ್ರವಾರ, 11 ಜುಲೈ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ 12.8 ಸೆಂ.ಮೀ ಮಳೆ

Rain in Kotekar: ಉಳ್ಳಾಲ ತಾಲ್ಲೂಕಿನ ಕೋಟೆಕಾರ್ ನಲ್ಲಿ 12.8 ಸೆಂ. ಮೀ ಮಳೆಯಾಗಿದೆ.
Last Updated 11 ಜುಲೈ 2025, 5:23 IST
ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ 12.8 ಸೆಂ.ಮೀ ಮಳೆ

ಪಾಲಿಕೆ ಕಚೇರಿಗಳು ಬಂದ್‌– ಕಸ ವಿಲೇ ಸ್ಥಗಿತ

7ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ನೌಕರರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
Last Updated 11 ಜುಲೈ 2025, 4:59 IST
ಪಾಲಿಕೆ ಕಚೇರಿಗಳು ಬಂದ್‌– ಕಸ ವಿಲೇ ಸ್ಥಗಿತ

ಕೆಂಪುಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ 14ಕ್ಕೆ

Red Stone and Sand Crisis: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಜುಲೈ 14ರಂದು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
Last Updated 11 ಜುಲೈ 2025, 4:57 IST
ಕೆಂಪುಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ 14ಕ್ಕೆ

ಅವಹೇಳನ: ಕಾಂಗ್ರೆಸ್‌ನಿಂದ ದೂರು

ಉಪ್ಪಿನಂಗಡಿ: ಪುತ್ತೂರಿನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಯಿತು.
Last Updated 11 ಜುಲೈ 2025, 4:56 IST
ಅವಹೇಳನ: ಕಾಂಗ್ರೆಸ್‌ನಿಂದ ದೂರು

ಮಾತೃವಂದನ ಫಲಾನುಭವಿಗಳಿಗೆ ಆನ್ಲೈನ್‌ ವಂಚಕರ ಕಾಟ

ಮಾಹಿತಿ ಸೋರಿಕೆ ಬಗ್ಗೆ ತನಿಖೆಗೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ
Last Updated 11 ಜುಲೈ 2025, 4:56 IST
ಮಾತೃವಂದನ ಫಲಾನುಭವಿಗಳಿಗೆ ಆನ್ಲೈನ್‌ ವಂಚಕರ ಕಾಟ

ಕೊಲ್ನಾಡು: ಮಾದಕ ವಸ್ತುಗಳ ನಾಶ

ಮೂಲ್ಕಿ: ಮಾದಕ ವಸ್ತುಗಳಾದ ಗಾಂಜಾ, ಎಂಡಿಎಂಎ ಮಾತ್ರೆಗಳು, ಕೊಕೇನ್‌ ಸಹಿತ ಸುಮಾರು 15.6 ಕೆ.ಜಿ ಮಾದಕ ವಸ್ತುಗಳನ್ನು ಗುರುವಾರ ಮೂಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಮಂಗಳೂರು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ನಾಶಪಡಿಸಲಾಯಿತು.
Last Updated 11 ಜುಲೈ 2025, 4:55 IST
ಕೊಲ್ನಾಡು: ಮಾದಕ ವಸ್ತುಗಳ ನಾಶ

ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ

Chidananda Award: 2025ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ಗೆ ಸಂಶೋಧಕ, ಸಾಹಿತಿ ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ, ಎಂದು ಸಮಿತಿ ಅಧ್ಯಕ್ಷ ಸಿ.ಯು. ಮಂಜುನಾಥ್‌ ತಿಳಿಸಿದ್ದಾರೆ.
Last Updated 10 ಜುಲೈ 2025, 18:37 IST
ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ
ADVERTISEMENT

ಮಂಗಳೂರಿನಲ್ಲಿ ರಾಜ್ಯ ರ‍್ಯಾಂಕಿಂಗ್ TT:ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ತೃಪ್ತಿ

Table Tennis Champions: ಮಂಗಳೂರು: ಬೆಂಗಳೂರಿನ ತೃಪ್ತಿ ಪುರೋಹಿತ್ ನೇರ ಸೆಟ್‌ಗಳಿಂದ ಖುಷಿ ವಿ. ಅವರನ್ನು ಸೋಲಿಸಿ ಮೂರನೇ ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 10 ಜುಲೈ 2025, 16:06 IST
ಮಂಗಳೂರಿನಲ್ಲಿ ರಾಜ್ಯ ರ‍್ಯಾಂಕಿಂಗ್ TT:ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ತೃಪ್ತಿ

₹5 ಸಾವಿರ ಲಂಚ: ಕದ್ರಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ

Lokayukta Arrest: ಅಪಘಾತ ಪ್ರಕರಣದಲ್ಲಿ ವಶಕ್ಕೆ ಪಡೆದ ಕಾರಿನ ಮೂಲ ದಾಖಲೆಯನ್ನು ಮರಳಿಸಲು ಕಾರಿನ ಮಾಲೀಕರಿಂದ ₹5 ಸಾವಿರ ಲಂಚ ಪಡೆದ ಆರೋಪದ ಮೇಲೆ ಕದ್ರಿಯ ಪೂರ್ವ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ
Last Updated 10 ಜುಲೈ 2025, 12:29 IST
₹5 ಸಾವಿರ ಲಂಚ: ಕದ್ರಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ

ಬೆಳ್ತಂಗಡಿ: ದುಡಿಯುವ ಜನರಿಗೆ ಸ್ಪಂದಿಸದ ಕೇಂದ್ರ; ರಾಜ್ಯ ಸರ್ಕಾರ, ಪ್ರತಿಭಟನೆ

‘ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗ ನಡೆಸುವ ಶೋಷಣೆಯನ್ನು ಕಾನೂನು ಬದ್ಧಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದುಡಿಯುವ ಜನರ ಬದುಕು ಬೇಡವಾಗಿದೆ’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.
Last Updated 10 ಜುಲೈ 2025, 6:11 IST
ಬೆಳ್ತಂಗಡಿ: ದುಡಿಯುವ ಜನರಿಗೆ ಸ್ಪಂದಿಸದ ಕೇಂದ್ರ; ರಾಜ್ಯ ಸರ್ಕಾರ, ಪ್ರತಿಭಟನೆ
ADVERTISEMENT
ADVERTISEMENT
ADVERTISEMENT