<p><strong>ಕೋಲ್ಕತ್ತ</strong>: ಪ್ರಸಿದ್ಧ ಬಂಗಾಳಿ ಗಾಯಕ ಮತ್ತು ಗೀತರಚನೆಕಾರ ಪ್ರತುಲ್ ಮುಖೋಪಾಧ್ಯಾಯ ಅವರು ಇಂದು (ಶನಿವಾರ) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.</p><p>ದೀರ್ಘಕಾಲದ ಅನಾರೋಗ್ಯದಿಂದ ಬಳಲುದಿತ್ತಿದ್ದ ಅವರನ್ನು, ಇತ್ತೀಚೆಗೆ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ICC Champions Trophy: ಎಲ್ಲ ತಂಡಗಳ ಅಂತಿಮ ಬಳಗ, ಪಂದ್ಯಗಳ ವಿವರ ಇಲ್ಲಿದೆ.ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ; ಮನಮೋಹನ ಸಿಂಗ್ ಮಹಾನ್ ವ್ಯಕ್ತಿ:ಅಮರ್ತ್ಯ ಸೇನ್. <p>ಮುಖೋಪಾಧ್ಯಾಯ ಅವರು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸುವ ಹಾಡುಗಳಿಗಾಗಿ ಹೆಸರುವಾಸಿಯಾಗಿದ್ದರು.</p><p>ಅವರ ಪ್ರಸಿದ್ಧ ಗೀತರಚನೆ ಮತ್ತು ಗಾಯನ 'ಅಮಿ ಬಂಗ್ಲಾಯ್ ಗನ್ ಗೈ' ಮತ್ತು 'ಡಿಂಗಾ ಭಾಷಾವೋ ಸಾಗೋರ್' ಆಗಿದೆ. </p><p>ಪ್ರತುಲ್ ಮುಖೋಪಾಧ್ಯಾಯ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ.</p>.ಕೇರಳ | ನರ್ಸಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್: ಪ್ರಾಂಶುಪಾಲ, ಪ್ರಾಧ್ಯಾಪಕ ಅಮಾನತು .ಚರ್ಚೆ: ಉಚಿತ ಕೊಡುಗೆ ಕುರಿತಾದ 'ಸುಪ್ರೀಂ' ಹೇಳಿಕೆ; ಹಕ್ಕು ದಕ್ಕಿಸಿದ ‘ಗ್ಯಾರಂಟಿ’.ಅಕ್ರಮ ವಲಸಿಗರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ: ಪಂಜಾಬ್ CM ಪ್ರಶ್ನೆ.ಮೋದಿ ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ: ಸಿಎಂ ರೇವಂತ್ ರೆಡ್ಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪ್ರಸಿದ್ಧ ಬಂಗಾಳಿ ಗಾಯಕ ಮತ್ತು ಗೀತರಚನೆಕಾರ ಪ್ರತುಲ್ ಮುಖೋಪಾಧ್ಯಾಯ ಅವರು ಇಂದು (ಶನಿವಾರ) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.</p><p>ದೀರ್ಘಕಾಲದ ಅನಾರೋಗ್ಯದಿಂದ ಬಳಲುದಿತ್ತಿದ್ದ ಅವರನ್ನು, ಇತ್ತೀಚೆಗೆ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ICC Champions Trophy: ಎಲ್ಲ ತಂಡಗಳ ಅಂತಿಮ ಬಳಗ, ಪಂದ್ಯಗಳ ವಿವರ ಇಲ್ಲಿದೆ.ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ; ಮನಮೋಹನ ಸಿಂಗ್ ಮಹಾನ್ ವ್ಯಕ್ತಿ:ಅಮರ್ತ್ಯ ಸೇನ್. <p>ಮುಖೋಪಾಧ್ಯಾಯ ಅವರು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸುವ ಹಾಡುಗಳಿಗಾಗಿ ಹೆಸರುವಾಸಿಯಾಗಿದ್ದರು.</p><p>ಅವರ ಪ್ರಸಿದ್ಧ ಗೀತರಚನೆ ಮತ್ತು ಗಾಯನ 'ಅಮಿ ಬಂಗ್ಲಾಯ್ ಗನ್ ಗೈ' ಮತ್ತು 'ಡಿಂಗಾ ಭಾಷಾವೋ ಸಾಗೋರ್' ಆಗಿದೆ. </p><p>ಪ್ರತುಲ್ ಮುಖೋಪಾಧ್ಯಾಯ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ.</p>.ಕೇರಳ | ನರ್ಸಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್: ಪ್ರಾಂಶುಪಾಲ, ಪ್ರಾಧ್ಯಾಪಕ ಅಮಾನತು .ಚರ್ಚೆ: ಉಚಿತ ಕೊಡುಗೆ ಕುರಿತಾದ 'ಸುಪ್ರೀಂ' ಹೇಳಿಕೆ; ಹಕ್ಕು ದಕ್ಕಿಸಿದ ‘ಗ್ಯಾರಂಟಿ’.ಅಕ್ರಮ ವಲಸಿಗರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ: ಪಂಜಾಬ್ CM ಪ್ರಶ್ನೆ.ಮೋದಿ ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ: ಸಿಎಂ ರೇವಂತ್ ರೆಡ್ಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>