ನಗರದ ಇಂದೋರ್ ನಾಯರ್ ಸರ್ವಿಸ್ ಸೊಸೈಟಿ, ಶ್ಯಾಮ್ ನಗರ ಮಲೆಯಾಳಿ ಅಸೋಸಿಯೇಷನ್, ಶ್ರೀ ನಾರಾಯಣ ಧರ್ಮ ಪ್ರಸ್ತಾನಂ, ಅಯ್ಯಪ್ಪ ಆ್ಯಂಡ್ ಯುನೈಟೆಡ್ ಮಲೆಯಾಳಿ ಅಸೋಸಿಯೇಷನ್ಗಳು ಸಹ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ಸಂಗ್ರಹಿಸುತ್ತಿವೆ. ಸಂಗ್ರಹ ಮೊತ್ತವನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆ ಮಾಡಲು ನಿರ್ಧರಿಸಿವೆ.