ಮೃತರ ಸಂಬಂಧಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, 'ಅವರು ವಿಧಾನಸಭಾ ಚುನಾವಣೆಯ ಪ್ರಚಾರದ ನಂತರ ಮನೆಗೆ ಹಿಂದಿರುಗಿದ್ದರು.ಎದೆ ನೋವು ಎಂದು ಹೇಳಿದ ನಂತರ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಮತ್ತು ದಾರಿಯಲ್ಲಿ ಅವರು ಪ್ರಜ್ಞೆ ಕಳೆದುಕೊಂಡರು. ವೈದ್ಯರು, ಪರೀಕ್ಷೆಯ ನಂತರ, ಅವರು ಹೃದಯಾಘಾತದಿಂದ ನಿಧನರಾಗಿರುವುದಾಗಿ ಹೇಳಿದರು' ಎಂದು ಪಿಟಿಐಗೆ ತಿಳಿಸಿದರು.