ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ರೈಲ್ವೆ ವಲಯ (ECOR) ರಾಯ್ಪುರ-ತಿತ್ಲಗಢ್ ಎಕ್ಸ್ಪ್ರೆಸ್ ಮತ್ತು ಜುನಗಡ್ -ರಾಯಪುರ ಎಕ್ಸ್ಪ್ರೆಸ್ ಅನ್ನು ಶನಿವಾರ ರದ್ದುಗೊಳಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.