ರಿಪಬ್ಲಿಕ್ ಟಿವಿ ಮತ್ತು ಎಆರ್ಜಿ ಔಟ್ಲಿಯರ್ ಮಾಧ್ಯಮದ ಎಲ್ಲ ಸಿಬ್ಬಂದಿ ವಿರುದ್ಧದ ತನಿಖೆಯನ್ನು 12 ವಾರಗಳ ಒಳಗೆ ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡಿರುವ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಟೇಲ್ ಅವರನ್ನೊಳಗೊಂಡ ಪೀಠ, ಮುಂಬೈ ಪೊಲೀಸರಿಗೆ ಈ ರೀತಿ ನಿರ್ದೇಶಿಸಿದೆ.