‘ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ವೈಮಾನಿಕ ಶಕ್ತಿಯನ್ನು ಶತ್ರುವಿನ ಗಡಿಯೊಳಕ್ಕೂ ಪರಿಣಾಮಕಾರಿಯಾಗಿ ಬಳಸಬಹುದು. ಯುದ್ಧವೂ ಅಲ್ಲದ, ಶಾಂತಿಕಾಲವೂ ಅಲ್ಲದ ಪರಿಸ್ಥಿತಿಯಲ್ಲಿ, ಅಣ್ವಸ್ತ್ರ ಬಳಕೆಯಾಗುವ ಅಪಾಯದ ಅಡಿಯಲ್ಲಿ, ಸಂಘರ್ಷದ ತೀವ್ರತೆಯನ್ನು ಹೆಚ್ಚುಮಾಡದೆಯೇ ಈ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನು ಬಾಲಾಕೋಟ್ ಮಾದರಿಯ ಕಾರ್ಯಾಚರಣೆಗಳು ತೋರಿಸಿವೆ’ ಎಂದು ಹೇಳಿದ್ದಾರೆ.