ಶುಕ್ರವಾರ ತಿರುವಳ್ಳುವರ್ ಅವರ ಭಾವಚಿತ್ರಕ್ಕೆ ರಾಜ್ಯಪಾಲರು ಪುಷ್ಪನಮನ ಸಲ್ಲಿಸಿದರು. ಡಿಎಂಕೆ ಸರ್ಕಾರವು 1970ರಲ್ಲಿ ಮೊದಲಿಗೆ, ಕೆ.ಆರ್.ವೇಣುಗೋಪಾಲ ಶರ್ಮಾ ಅವರು ಚಿತ್ರಿಸಿದ್ದ ಕವಿ, ಸಂತ ತಿರುವಳ್ಳುವರ್ ಚಿತ್ರ ಪ್ರಕಟಿಸಿತ್ತು. ಆ ನಂತರ ತಿರುವಳ್ಳುವರ್ ಅವರ ದಿರಿಸಿನ ವರ್ಣವು ಚರ್ಚಾಸ್ಪದ ವಿಷಯವೇ ಆಗಿದೆ.