ಗುಜರಾತ್ ಮತ್ತು ನರೇಂದ್ರ ಮೋದಿ ಅವರನ್ನು ಅವಮಾನಿಸಲು ಯತ್ನಿಸಿದವರಿಗೆ ಗುಜರಾತ್ ಜನತೆ ತಕ್ಕೆ ಉತ್ತರವನ್ನೇ ನೀಡಿದ್ದಾರೆ. ಗುಜರಾತ್ ಚುನಾವಣಾ ಫಲಿತಾಂಶವು ಕಾಶ್ಮೀರದಿಂದ ಕನ್ಯಾಕುಮಾರಿ (ಉತ್ತರದಿಂದ ದಕ್ಷಿಣ), ದ್ವಾರಕಾದಿಂದ ಕಾಮಾಕ್ಯಕ್ಕೆ (ಪಶ್ಚಿಮದಿಂದ ಪೂರ್ವ) ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಹೇಳಿದರು.