<p><strong>ನವದೆಹಲಿ</strong>: ಲೋಕಸಭೆಯ ಸ್ವೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಪ್ರಜಾಸತ್ತಾತ್ಮಕ ನ್ಯಾಯದ ‘ಮುಖ್ಯ ನ್ಯಾಯಮೂರ್ತಿ’ ಎಂದು ಬಣ್ಣಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್, ಸದನವು ನಿಮ್ಮ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕೆ ಹೊರತು ಉಳಿದವರ ಅಭಿಪ್ರಾಯದಂತೆ ಅಲ್ಲ ಎಂದು ಹೇಳಿದ್ದಾರೆ.</p>.’ಹೇ ರಾಮ್’ ಚಿತ್ರಕ್ಕೆ ಶಾರುಕ್ ಸಂಭಾವನೆಯೇ ಪಡೆದಿಲ್ಲ: ಕಲಾಭಿಮಾನಿ ಎಂದ ಕಮಲ್ .ಮಧ್ಯಪ್ರದೇಶ | ದಲಿತ ಯುವಕನನ್ನು ವಿವಸ್ತ್ರಗೊಳಿಸಿ ತೀವ್ರ ಹಲ್ಲೆ: ಮೂವರ ಬಂಧನ. <p>ಬಿರ್ಲಾ ಅವರನ್ನು ಅಭಿನಂದಿಸಿ ಸದನದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರಾಗಿ ಎಲ್ಲ ಪಕ್ಷದವರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುತ್ತೀರಿ ಎಂದು ಎಲ್ಲಾ ಸದಸ್ಯರು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.</p><p>ನಿಷ್ಪಕ್ಷಪಾತವು ಉನ್ನತ ಹುದ್ದೆಯ ಮಹತ್ತರ ಜವಾಬ್ದಾರಿಯಾಗಿದೆ. ಸದನದ ಘನತೆಗೆ ಧಕ್ಕೆ ತರುವಂತಹ ಸಂಸದರನ್ನು ಅಮಾನತು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಆಶಿಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ.</p>.ಕೇಜ್ರಿವಾಲ್ ಜೈಲಿನಲ್ಲಿಡಲು ವ್ಯವಸ್ಥೆಯ ಸಂಚು; ಇದುವೇ ತುರ್ತುಪರಿಸ್ಥಿತಿ: ಸುನೀತಾ.ಲೋಕಸಭೆಯಲ್ಲಿ ಧ್ವನಿ ಎತ್ತಲು ವಿಪಕ್ಷಗಳಿಗೆ ಅವಕಾಶ ಸಿಗುವ ನಂಬಿಕೆ ಇದೆ: ರಾಹುಲ್.<p>ನಿಮ್ಮ (ಸಭಾಧ್ಯಕ್ಷ) ನ್ಯಾಯಯುತ ನಿರ್ಧಾರಗಳಿಗೆ ನಾವೆಲ್ಲ ಜತೆಯಾಗಿ ನಿಲ್ಲುತ್ತೇವೆ. ಆದರೆ ಪ್ರತಿಪಕ್ಷವನ್ನು ಗುರಿಯಾಗಿಸಿ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು ಎಂದು ಅಖಿಲೇಶ್ ಎಚ್ಚರಿಸಿದ್ದಾರೆ.</p><p>ಸಮಾಜವಾದಿ ಪಕ್ಷ (ಎಸ್ಪಿ) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ನಂತರ ಎರಡನೇ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆಯ ಸ್ವೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಪ್ರಜಾಸತ್ತಾತ್ಮಕ ನ್ಯಾಯದ ‘ಮುಖ್ಯ ನ್ಯಾಯಮೂರ್ತಿ’ ಎಂದು ಬಣ್ಣಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್, ಸದನವು ನಿಮ್ಮ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕೆ ಹೊರತು ಉಳಿದವರ ಅಭಿಪ್ರಾಯದಂತೆ ಅಲ್ಲ ಎಂದು ಹೇಳಿದ್ದಾರೆ.</p>.’ಹೇ ರಾಮ್’ ಚಿತ್ರಕ್ಕೆ ಶಾರುಕ್ ಸಂಭಾವನೆಯೇ ಪಡೆದಿಲ್ಲ: ಕಲಾಭಿಮಾನಿ ಎಂದ ಕಮಲ್ .ಮಧ್ಯಪ್ರದೇಶ | ದಲಿತ ಯುವಕನನ್ನು ವಿವಸ್ತ್ರಗೊಳಿಸಿ ತೀವ್ರ ಹಲ್ಲೆ: ಮೂವರ ಬಂಧನ. <p>ಬಿರ್ಲಾ ಅವರನ್ನು ಅಭಿನಂದಿಸಿ ಸದನದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರಾಗಿ ಎಲ್ಲ ಪಕ್ಷದವರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುತ್ತೀರಿ ಎಂದು ಎಲ್ಲಾ ಸದಸ್ಯರು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.</p><p>ನಿಷ್ಪಕ್ಷಪಾತವು ಉನ್ನತ ಹುದ್ದೆಯ ಮಹತ್ತರ ಜವಾಬ್ದಾರಿಯಾಗಿದೆ. ಸದನದ ಘನತೆಗೆ ಧಕ್ಕೆ ತರುವಂತಹ ಸಂಸದರನ್ನು ಅಮಾನತು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಆಶಿಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ.</p>.ಕೇಜ್ರಿವಾಲ್ ಜೈಲಿನಲ್ಲಿಡಲು ವ್ಯವಸ್ಥೆಯ ಸಂಚು; ಇದುವೇ ತುರ್ತುಪರಿಸ್ಥಿತಿ: ಸುನೀತಾ.ಲೋಕಸಭೆಯಲ್ಲಿ ಧ್ವನಿ ಎತ್ತಲು ವಿಪಕ್ಷಗಳಿಗೆ ಅವಕಾಶ ಸಿಗುವ ನಂಬಿಕೆ ಇದೆ: ರಾಹುಲ್.<p>ನಿಮ್ಮ (ಸಭಾಧ್ಯಕ್ಷ) ನ್ಯಾಯಯುತ ನಿರ್ಧಾರಗಳಿಗೆ ನಾವೆಲ್ಲ ಜತೆಯಾಗಿ ನಿಲ್ಲುತ್ತೇವೆ. ಆದರೆ ಪ್ರತಿಪಕ್ಷವನ್ನು ಗುರಿಯಾಗಿಸಿ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು ಎಂದು ಅಖಿಲೇಶ್ ಎಚ್ಚರಿಸಿದ್ದಾರೆ.</p><p>ಸಮಾಜವಾದಿ ಪಕ್ಷ (ಎಸ್ಪಿ) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ನಂತರ ಎರಡನೇ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>