‘ವಿಕಸಿತ ಭಾರತ’ ಎಂಬುದು ಜನರನ್ನು ಪ್ರೇರಣೆಯನ್ನಾಗಿಸಲು ಮಾಡಿದ ಘೋಷವಾಕ್ಯ ಅಷ್ಟೇ ಅಲ್ಲ. ಬದಲಿಗೆ, ಮುಂದಿನ 25 ವರ್ಷಗಳ ಭಾರತದ ಭವಿಷ್ಯಕ್ಕಾಗಿ, ಕಳೆದ 10 ವರ್ಷಗಳಿಂದ ರೂಪಿಸಿದ ಬುನಾದಿಯಾಗಿದೆ. ಮುಂದಿನ 25 ವರ್ಷಗಳ ‘ಅಮೃತ ಕಾಲ’ವು ನಿಮ್ಮ ಭವಿಷ್ಯವಾಗಿದೆ. ಇದು ವಿಕಸಿತ ಭಾರತದತ್ತ ಪ್ರಯಾಣವಾಗಿದೆ. ಈ ಪ್ರಯಾಣವನ್ನು ನೀವು (ವಿದ್ಯಾರ್ಥಿಗಳು) ಸಾಧ್ಯವಾಗಿಸಲಿದ್ದೀರಿ ಎಂದು ಹೇಳಿದರು.