‘ಬೆನ್ನಿಗೆ ತೀವ್ರವಾದ ಗಾಯವಾಗಿರುವುದರಿಂದ ಅಲುಗಾಡಲೂ ಆಗುತ್ತಿಲ್ಲ’ ಎಂದು ಅವರು ಸಂದೇಶ ರವಾನಿಸಿದ್ದರು.ಕನ್ಯಾಕುಮಾರಿಯಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 5,200 ಕಿ.ಮೀ. ದೂರದಲ್ಲಿ ಅವರ ದೋಣಿ ಸಿಲುಕಿಕೊಂಡಿದೆ.ಅವರ ರಕ್ಷಣೆಗೆ ಹಲವು ಯುದ್ಧನೌಕೆಗಳು ಧಾವಿಸುತ್ತಿವೆ. ಆದರೆ ಆ ಸ್ಥಳವನ್ನು ಇನ್ನಷ್ಟೇ ಅವು ತಲುಪಬೇಕಿದೆ.