ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಪುರಿ | ‘ಬಹುದಾ’ ರಥಯಾತ್ರೆ ಸಂಪನ್ನ: ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಭಕ್ತರು ಭಾಗಿ

Published : 6 ಜುಲೈ 2025, 0:04 IST
Last Updated : 6 ಜುಲೈ 2025, 0:04 IST
ಫಾಲೋ ಮಾಡಿ
Comments
ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ  ಅಸಂಖ್ಯಾತ ಭಕ್ತರು ಸಾಕ್ಷಿಯಾದರು.

ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ  ಅಸಂಖ್ಯಾತ ಭಕ್ತರು ಸಾಕ್ಷಿಯಾದರು.

ಚಿತ್ರ: ಉ.ಮ.ಮಹೇಶ್

ಉತ್ಸವದ ಕೊನೆಯ ದಿನ ಮೂರು ದೇವರ ಮೂರ್ತಿಗಳನ್ನು ಮರಳಿ ಸ್ವಸ್ಥಾನ ಅಂದರೆ ದ್ವಾರಕೆಗೆ ಕರೆತರಲಾಗುತ್ತದೆ. ಇದಕ್ಕೆ ಸಾಕ್ಷಿಯಾಗುವ ಎಲ್ಲರನ್ನು ವೃಂದಾವನ ವಾಸಿಗಳು ಎಂದೇ ನಾವು ಭಾವಿಸುತ್ತೇವೆ
ಮೊಹೋತ್ಸಾಹ ಚೈತನ್ಯ ದಾಸ, ಇಸ್ಕಾನ್ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT