ಎನ್ಡಿಎ ತೊರೆದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ದೊಡ್ಡ ತಪ್ಪು ಮಾಡಿದರು. ಅವರು ಎನ್ಡಿಎ ಜತೆಗೆ ಉಳಿದಿದ್ದರೆ ಪ್ರಧಾನಿ ಮೋದಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ಖಂಡಿತಾ ಪರಿಗಣಿಸುತ್ತಿದ್ದರು. ಎನ್ಡಿಎ ಬೆಂಬಲಿಸಲು ನಾಯ್ಡು ತಮ್ಮ ನಿರ್ಧಾರ ಪುನರ್ ಪರಿಶೀಲಿಸುವುದು ಒಳಿತು ಎಂದರು.