ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

'ಭಾರತರತ್ನ' ಕರ್ಪೂರಿ ಠಾಕೂರ್; ಬಿಹಾರದ ಹೃದಯಸ್ಪರ್ಶಿ ಜನಸೇವಕ

Published : 23 ಜನವರಿ 2024, 21:55 IST
Last Updated : 23 ಜನವರಿ 2024, 21:55 IST
ಫಾಲೋ ಮಾಡಿ
Comments
ಜಾತಿಯ ಕಹಿ
ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆಯಾದ ಮೇಲೆ ಕರ್ಪೂರಿ ಅವರ ತಂದೆ ಶ್ರೀಮಂತರೊಬ್ಬರ ಮನೆಗೆ ಕರೆದುಕೊಂಡು ಹೋದರು. ಆಗ ಆ ಶ್ರೀಮಂತರು ತಮ್ಮ ಕಾಲನ್ನು ಮೇಜಿನ ಮೇಲೆ ಇಟ್ಟು, ‘ನೀನು ಮೊದಲ ದರ್ಜೆಯಲ್ಲಿ ತೇರ್ಗಡೆಯಾದೆಯಾ? ಹಾಗಿದ್ದರೆ ನನ್ನ ಕಾಲನ್ನು ಮುಟ್ಟು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT