ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಛತ್ತೀಸಗಢದಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌: 30 ನಕ್ಸಲರ ಹತ್ಯೆ

Published : 20 ಮಾರ್ಚ್ 2025, 9:17 IST
Last Updated : 20 ಮಾರ್ಚ್ 2025, 9:17 IST
ಫಾಲೋ ಮಾಡಿ
Comments
‘ಮೋದಿ ಸರ್ಕಾರದಿಂದ ಕಠಿಣ ನೀತಿ’
ದೇಶವನ್ನು ನಕ್ಸಲ್‌ ಮುಕ್ತ ಮಾಡಬೇಕು ಎಂಬ ಅಭಿಯಾನದಲ್ಲಿ ಭದ್ರತಾ ಪಡೆಗಳು ಛತ್ತೀಸಗಢದಲ್ಲಿ 22 ನಕ್ಸಲರನ್ನು ಹತ್ಯೆ ಮಾಡುವ ಮೂಲಕ ದೊಡ್ಡ ಯಶ ಗಳಿಸಿವೆ. ಮೋದಿ ಸರ್ಕಾರವು ನಕ್ಸಲರ ವಿರುದ್ಧ ಕಠಿಣ ನೀತಿ ರೂಪಿಸಿದೆ. ಭದ್ರತಾ ಪಡೆಗಳ ಮುಂದೆ ಶರಣಾಗತಿ ಹೊಂದಿ, ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ಹಲವು ಸೌಲಭ್ಯ ಗಳನ್ನು ನೀಡಲಾಗಿದೆ. ಆದರೂ ನಕ್ಸಲರು ಶರಣಾಗುತ್ತಿಲ್ಲ. 2026ರ ಮಾರ್ಚ್‌ 31ಕ್ಕೆ ದೇಶವು ನಕ್ಸಲ್‌ ಮುಕ್ತ ದೇಶವಾಗಲಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT