ದಿಶಾ ಅವರು 2020ರ ಸೆಪ್ಟೆಂಬರ್ 8ರಂದು ಮಲ್ನಾಡ್ನ ಗ್ಯಾಲಕ್ಸಿ ರೀಜೆಂಟ್ ಕಟ್ಟಡದ 14ನೇ ಮಹಡಿಯಿಂದ ಜಿಗಿದು ಆ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಾವಿಗೆ ಕೆಲವೇ ದಿನ ಈ ಘಟನೆ ನಡೆದಿತ್ತು. ಪೂಜಾ ಚವಾಣ್ ಅವರು ಪುಣೆಯ ಹೆವೆನ್ ಪಾರ್ಕ್ ಕಟ್ಟಡದಿಂದ ಜಿಗಿದು 2021ರ ಆಗಸ್ಟ್ 7ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೃತ್ಯದ ಜೊತೆಗೆ ರಾಜ್ಯ ಅರಣ್ಯ ಸಚಿವ, ಶಿವಸೇನೆ ಮುಖಂಡ ಸಂಜಯ್ ರಾಥೋಡ್ ಹೆಸರು ತಳಕುಹಾಕಿಕೊಂಡಿದ್ದು, ಬಳಿಕ ರಾಜೀನಾಮೆ ನೀಡಿದ್ದರು.