<p><strong>ರಾಯಪುರ:</strong> ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ.</p>.ಛತ್ತೀಸಗಢ: ಅಫಘಾತದಲ್ಲಿ 8 ಮಂದಿ ಸಾವು, 23 ಜನರಿಗೆ ಗಾಯ.<p>ಜಿಲ್ಲಾ ಮೀಸಲು ಗಾರ್ಡ್ ಹಾಗೂ ಕೋಬ್ರಾ ಪಡೆಗಳು ಕಿಸ್ತರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಕಾರ್ಯಚರಣೆ ನಡೆಸುವ ವೇಳೆ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ. ಚವಾಣ್ ಹೇಳಿದ್ದಾರೆ.</p><p>ರಾಜ್ಯ ರಾಜಧಾನಿ ರಾಯಪುರದಿಂದ 450 ಕಿ.ಮಿ ದೂರದಲ್ಲಿ ಘಟನೆ ನಡೆದಿದೆ. ಚಕಮಕಿ ಬಳಿಕ ಓರ್ವ ನಕ್ಸಲ್ನ ಮೃತದೇಹ ಹಾಗೂ ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.</p>.ಛತ್ತೀಸಗಢ: ಯುವಕನ ಕೊಲೆ ಪ್ರಕರಣ ಸಿಬಿಐಗೆ . <p>ಈ ಘಟನೆಯೊಂದಿಗೆ ಬಾಸ್ತಾರ್ ವಲಯದಲ್ಲಿ ಈ ವರ್ಷ 81 ನಕ್ಸಲರು ಹತರಾದಂತಾಗಿದೆ. ಸುಕ್ಮಾ ಸೇರಿ ಒಟ್ಟು 7 ಜಿಲ್ಲೆಗಳು ಬಾಸ್ತಾರ್ ವಲಯದಲ್ಲಿವೆ.</p> .ಛತ್ತೀಸಗಢ: 18 ನಕ್ಸಲೀಯರು ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ:</strong> ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ.</p>.ಛತ್ತೀಸಗಢ: ಅಫಘಾತದಲ್ಲಿ 8 ಮಂದಿ ಸಾವು, 23 ಜನರಿಗೆ ಗಾಯ.<p>ಜಿಲ್ಲಾ ಮೀಸಲು ಗಾರ್ಡ್ ಹಾಗೂ ಕೋಬ್ರಾ ಪಡೆಗಳು ಕಿಸ್ತರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಕಾರ್ಯಚರಣೆ ನಡೆಸುವ ವೇಳೆ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ. ಚವಾಣ್ ಹೇಳಿದ್ದಾರೆ.</p><p>ರಾಜ್ಯ ರಾಜಧಾನಿ ರಾಯಪುರದಿಂದ 450 ಕಿ.ಮಿ ದೂರದಲ್ಲಿ ಘಟನೆ ನಡೆದಿದೆ. ಚಕಮಕಿ ಬಳಿಕ ಓರ್ವ ನಕ್ಸಲ್ನ ಮೃತದೇಹ ಹಾಗೂ ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.</p>.ಛತ್ತೀಸಗಢ: ಯುವಕನ ಕೊಲೆ ಪ್ರಕರಣ ಸಿಬಿಐಗೆ . <p>ಈ ಘಟನೆಯೊಂದಿಗೆ ಬಾಸ್ತಾರ್ ವಲಯದಲ್ಲಿ ಈ ವರ್ಷ 81 ನಕ್ಸಲರು ಹತರಾದಂತಾಗಿದೆ. ಸುಕ್ಮಾ ಸೇರಿ ಒಟ್ಟು 7 ಜಿಲ್ಲೆಗಳು ಬಾಸ್ತಾರ್ ವಲಯದಲ್ಲಿವೆ.</p> .ಛತ್ತೀಸಗಢ: 18 ನಕ್ಸಲೀಯರು ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>