ಪ್ರತಿ ತಿಂಗಳ ಮೊದಲ ದಿನ ಕೆಲಸ ಆರಂಭಿಸುವುದಕ್ಕೂ ಮುನ್ನ ವಂದೇ ಮಾತರಮ್ ಹಾಡುವ ಸಂಪ್ರದಾಯವನ್ನು ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಆಡಳಿತವಿದ್ದಾಗ ಜಾರಿಗೆ ತರಲಾಗಿದ್ದು, ಕಳೆದ 13 ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ, 2019ರ ಜನವರಿ ಒಂದರಂದು ‘ವಲ್ಲಭ ಭವನ (ಸಚಿವಾಲಯ)’ದಲ್ಲಿ ವಂದೇ ಮಾತರಮ್ ಹಾಡಿರಲಿಲ್ಲ.