<p><strong>ಲಾಹೋರ್:</strong> ಮೂರು ವರ್ಷಗಳ ಅವಧಿಗೆ ಪಲಾಯನ ಮೂಲಕ ದೇಶ ತೊರೆಯುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ನಾನು ಅದನ್ನು ನಿರಾಕರಿಸಿದ್ದೆ ಎಂದು ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.</p><p>‘ಅಟಾಕ್ ಜೈಲಿನಲ್ಲಿರುವಾಗ ಮೂರು ವರ್ಷ ದೇಶದಿಂದ ಪಲಾಯನ ಮಾಡುವ ಅವಕಾಶ ನೀಡಲಾಗಿತ್ತು. ಆದರೆ ನಾನು ಪಾಕಿಸ್ತಾನದಲ್ಲೇ ಜೀವಿಸಿ, ಸಾಯುವೆ’ ಎಂದು ಅವರು ಹೇಳಿದ್ದಾರೆ.</p>.ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್.<p>ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್, ಪತ್ರಕರ್ತರೊಂದಿಗೆ ಸಂವಾದ ವೇಳೆ ಈ ವಿಷಯ ಹೇಳಿದ್ದಾರೆ. ಪರೋಕ್ಷವಾಗಿ ನನ್ನನ್ನು ಸಂಪರ್ಕಿಸಲಾಗಿತ್ತು. ಇಸ್ಲಾಮಾಬಾದ್ನಲ್ಲಿರುವ ತಮ್ಮ ನಿವಾಸ ಬನಿ ಗಲಿಗೂ ವರ್ಗಾಯಿಸುವ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.</p><p>2023ರ ಆಗಸ್ಟ್ನಿಂದಲೂ ಇಮ್ರಾನ್ ಖಾನ್ ಈ ಜೈಲಿನಲ್ಲಿದ್ದಾರೆ.</p><p>‘ನನ್ನ ನಿಲುವು ಸ್ಪಷ್ಟ. ಬಂಧನದಲ್ಲಿರುವ ನನ್ನ ನಾಯಕರು ಹಾಗೂ ಕಾರ್ಯಕರ್ತರನ್ನು ಮೊದಲು ಬಿಡಿ. ನಂತರ ನನ್ನ ವಿಷಯ ಚರ್ಚೆ ಮಾಡೋಣ’ ಎಂದಿದ್ದಾರೆ.</p>.ಹಿಂಸಾಚಾರ | ಸೇನೆಯೇ ಕ್ಷಮೆಯಾಚಿಸಬೇಕು: ಇಮ್ರಾನ್ ಖಾನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್:</strong> ಮೂರು ವರ್ಷಗಳ ಅವಧಿಗೆ ಪಲಾಯನ ಮೂಲಕ ದೇಶ ತೊರೆಯುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ನಾನು ಅದನ್ನು ನಿರಾಕರಿಸಿದ್ದೆ ಎಂದು ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.</p><p>‘ಅಟಾಕ್ ಜೈಲಿನಲ್ಲಿರುವಾಗ ಮೂರು ವರ್ಷ ದೇಶದಿಂದ ಪಲಾಯನ ಮಾಡುವ ಅವಕಾಶ ನೀಡಲಾಗಿತ್ತು. ಆದರೆ ನಾನು ಪಾಕಿಸ್ತಾನದಲ್ಲೇ ಜೀವಿಸಿ, ಸಾಯುವೆ’ ಎಂದು ಅವರು ಹೇಳಿದ್ದಾರೆ.</p>.ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್.<p>ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್, ಪತ್ರಕರ್ತರೊಂದಿಗೆ ಸಂವಾದ ವೇಳೆ ಈ ವಿಷಯ ಹೇಳಿದ್ದಾರೆ. ಪರೋಕ್ಷವಾಗಿ ನನ್ನನ್ನು ಸಂಪರ್ಕಿಸಲಾಗಿತ್ತು. ಇಸ್ಲಾಮಾಬಾದ್ನಲ್ಲಿರುವ ತಮ್ಮ ನಿವಾಸ ಬನಿ ಗಲಿಗೂ ವರ್ಗಾಯಿಸುವ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.</p><p>2023ರ ಆಗಸ್ಟ್ನಿಂದಲೂ ಇಮ್ರಾನ್ ಖಾನ್ ಈ ಜೈಲಿನಲ್ಲಿದ್ದಾರೆ.</p><p>‘ನನ್ನ ನಿಲುವು ಸ್ಪಷ್ಟ. ಬಂಧನದಲ್ಲಿರುವ ನನ್ನ ನಾಯಕರು ಹಾಗೂ ಕಾರ್ಯಕರ್ತರನ್ನು ಮೊದಲು ಬಿಡಿ. ನಂತರ ನನ್ನ ವಿಷಯ ಚರ್ಚೆ ಮಾಡೋಣ’ ಎಂದಿದ್ದಾರೆ.</p>.ಹಿಂಸಾಚಾರ | ಸೇನೆಯೇ ಕ್ಷಮೆಯಾಚಿಸಬೇಕು: ಇಮ್ರಾನ್ ಖಾನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>