ತ್ರಿಕ್ಕಯಿಲ್ ಮಹಾದೇವ ದೇಗುಲದ ಯಜಮಾನರಾದ ತೆಕ್ಕಿನಿಯೆಡತ್ ವಲ್ಲಭನ್ ನಂಬೂದರಿ ಅವರು, ‘ದೇವರು ಸೃಷ್ಟಿಸಿರುವ ಮನುಷ್ಯರಂತೆ ಪ್ರಾಣಿಗಳು ಸಹ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬಗಳೊಡನೆ ಬಾಳಬೇಕೆಂದು ಬಯಸುತ್ತವೆ. ಈ ಮಹಾದೇವನ್ ಎಂಬ ಯಾಂತ್ರಿಕ ಆನೆಯನ್ನು ಬಳಸಿಕೊಳ್ಳಲು ಬಹಳ ಸಂತೋಷವಾಗುತ್ತದೆ’ ಎಂದಿದ್ದಾರೆ.