‘ಜೂನ್ 19 ರಂದು ಶುಭಾಮ್ ಮಣಿ ತ್ರಿಪಾಠಿ, ಜುಲೈ 20 ರಂದು ವಿಕ್ರಂ ಜೋಶಿ, ಆಗಸ್ಟ್ 24 ರಂದು ರತನ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಮೂವರು ಪತ್ರಕರ್ತರನ್ನು ಕೊಲ್ಲಲಾಗಿದೆ. 11 ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪತ್ರಕರ್ತರ ಸುರಕ್ಷತೆ ಮತ್ತು ಸ್ವಾತಂತ್ರ್ಯದ ವಿಚಾರದಲ್ಲಿ ಸರ್ಕರದ ನಡೆ ದುರದೃಷ್ಟಕರವಾದದ್ದು’ ಎಂದು ಟ್ವೀಟ್ ಮಾಡಿದ್ದಾರೆ.