'ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ನಾಳೆ ಔತಣಕೂಟದಲ್ಲಿ ಪಂಜಾಬ್ ಒಲಿಂಪಿಕ್ಸ್ಪದಕ ವಿಜೇತರಿಗೆ (ನೀರಜ್ ಚೋಪ್ರಾ ಸೇರಿದಂತೆ) ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಲು ಪಟಿಯಾಲ ಪಾಕಪದ್ಧತಿಯಿಂದ ಪುಲಾವ್, ಕುರಿಮರಿ ಮಾಂಸ, ಚಿಕನ್, ಆಲೂ ಮತ್ತು ಜರ್ದಾ ಅನ್ನದವರೆಗೆ ಪ್ರತಿಯೊಂದು ಖಾದ್ಯಗಳನ್ನು ಸ್ವತಃ ತಯಾರಿಸಿ ಬಡಿಸಲಿದ್ದಾರೆ!' ಎಂದು ಸಿಎಂ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.