‘ತನ್ನ ಪರ ವಾದಿಸಲು ವಕೀಲರ ನೆರವು ಪಡೆಯಲು ಅನುಮತಿ ನೀಡಬೇಕು ಎಂದು ಸಿಜೆಐ ವಿರುದ್ಧ ಆರೋಪ ಮಾಡಿರುವ ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಯ ಮನವಿಯನ್ನು ಪರಿಗಣಿಸಬೇಕು. ಇಲ್ಲವೇ, ಈ ವಿಷಯದಲ್ಲಿ ವಿಚಾರಣಾ ಸಮಿತಿಗೆ ನೆರವು ನೀಡುವ ಸಲುವಾಗಿ ವಕೀಲರೊಬ್ಬರನ್ನು (ಅಮಿಕಸ್ ಕ್ಯೂರಿ) ನೇಮಿಸಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್ಗೆ ಕಳಂಕ ತಪ್ಪಿದ್ದಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಮಿತಿಗೆ ಪತ್ರ ಬರೆದಿದ್ದಾರೆ’ ಎಂದೂ ವರದಿಯಾಗಿತ್ತು.