ಮಹಿಳೆಯರ ಪ್ರವೇಶ ಕುರಿತಂತೆ ಭಕ್ತರಿಂದ ಪ್ರತಿಭಟನೆಗಳನ್ನು ಕಂಡ ಈ ದೇಗುಲವನ್ನು ಡಿಸೆಂಬರ್ 27ರಂದು ಮುಚ್ಚಲಾಗಿತ್ತು.ಭಾನುವಾರ ಸಂಜೆ ಬಾಗಿಲನ್ನು ತೆರೆದಾಗ ಭಕ್ತಾದಿಗಳ ನೂಕು ನುಗ್ಗಲು ಇತ್ತು. ಮುಖ್ಯ ಅರ್ಚಕ ವಿ.ಎನ್. ವಾಸುದೇವನ್ ನಂಬೂದರಿ ಅವರು ಪೂಜಾ ಕಾರ್ಯ ಪೂರ್ಣಗೊಳಿಸಿದ ಬಳಿಕ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು.