<p><strong>ಅಮರಾವತಿ</strong>: ಬಿಸಿಲಿನ ತೀವ್ರತೆಯಿಂದಾಗಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಖಾಘಾತವನ್ನು ‘ರಾಜ್ಯ ನಿರ್ದಿಷ್ಟ ವಿಪತ್ತು‘ ಎಂದು ತೆಲಂಗಾಣ ಸರ್ಕಾರ ಮಂಗಳವಾರ ಘೋಷಿಸಿದೆ.</p><p>ಈ ಹೊಸ ಆದೇಶದಿಂದಾಗಿ ಈ ಹಿಂದೆ ಬಿಸಿಲಿನ ತಾಪಕ್ಕೆ ಮೃತ ಕುಟುಂಬಗಳಿಗೆ ಆಪತ್ಬಂಧು ಯೋಜನೆಯಡಿ ನೀಡುತ್ತಿದ್ದ ₹50,000 ಪರಿಹಾರವನ್ನು ₹4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಆ ಕುಟುಂಬಗಳಿಗೆ ಆರ್ಥಿಕವಾಗಿ ಕೊಂಚ ಮಟ್ಟಿಗೆ ನೆರವಾಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. </p>.ಅಪಾಯ ತಂದುಕೊಂಡ ಸಂತ್ರಸ್ತೆ: ಇಂಥ ಅವಲೋಕನವೇಕೆ? ಎಂದು ಹೈಕೋರ್ಟ್ಗೆ SC ಪ್ರಶ್ನೆ.ಜಾತಿ ಜನಗಣತಿಗೆ ವಿರೋಧ: ರಾಜ್ಯದಾದ್ಯಂತ ಹೋರಾಟಕ್ಕೆ ಒಕ್ಕಲಿಗರ ಸಂಘ ನಿರ್ಧಾರ. <p>ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಬಿಸಿಲಿನ ತಾಪಾದಿಂದ ಮೃತಪಟ್ಟ ವರದಿಗಳು ಸಂಖ್ಯೆ ಇಳಿಮುಖವಾಗಿದೆ. ತೆಲಂಗಾಣದ ಐದು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ 28 ಜಿಲ್ಲೆಗಳಲ್ಲಿ ಕನಿಷ್ಠ 15 ದಿನಗಳ ಕಾಲ ಬಿಸಿಲಿನ ತಾಪ ಕಂಡುಬಂದಿದೆ ಎಂದು ಸರ್ಕಾರ ತಿಳಿಸಿದೆ.</p><p>ಶಾಖಾಘಾತದಿಂದ ಮೃತಪಟ್ಟ ವ್ಯಕ್ತಿಗಳನ್ನು ಗುರುತಿಸಲು ಜಿಲ್ಲಾಡಳಿತ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.</p>.ನಟ ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್ ಅಭಿನಯದ 'ಮದರಾಸಿ' ಸೆ.5ಕ್ಕೆ ಬಿಡುಗಡೆ.ಮುಡಾ: 'ಬಿ' ಅಂತಿಮ ವರದಿ ವಿರೋಧಿಸಿದ ಅರ್ಜಿಗಳು: ಮುಂದುವರಿದ ತನಿಖೆಗೆ ಆದೇಶ.ಕೇಸರಿ ಬಟ್ಟೆಯೊಡನೆ ಜಗನ್ನಾಥ ದೇಗುಲದ ಗೋಪುರ ಸುತ್ತಿದ ಗಿಡುಗ: ಹರಿದಾಡಿದ ವಿಡಿಯೊ.ಮೇ 3ಕ್ಕೆ ಸಿಂಗಪುರ ದೇಶದ ಸಾರ್ವತ್ರಿಕ ಚುನಾವಣೆ ನಿಗದಿ: ಭಾರತೀಯರೂ ಪೈಪೋಟಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ಬಿಸಿಲಿನ ತೀವ್ರತೆಯಿಂದಾಗಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಖಾಘಾತವನ್ನು ‘ರಾಜ್ಯ ನಿರ್ದಿಷ್ಟ ವಿಪತ್ತು‘ ಎಂದು ತೆಲಂಗಾಣ ಸರ್ಕಾರ ಮಂಗಳವಾರ ಘೋಷಿಸಿದೆ.</p><p>ಈ ಹೊಸ ಆದೇಶದಿಂದಾಗಿ ಈ ಹಿಂದೆ ಬಿಸಿಲಿನ ತಾಪಕ್ಕೆ ಮೃತ ಕುಟುಂಬಗಳಿಗೆ ಆಪತ್ಬಂಧು ಯೋಜನೆಯಡಿ ನೀಡುತ್ತಿದ್ದ ₹50,000 ಪರಿಹಾರವನ್ನು ₹4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಆ ಕುಟುಂಬಗಳಿಗೆ ಆರ್ಥಿಕವಾಗಿ ಕೊಂಚ ಮಟ್ಟಿಗೆ ನೆರವಾಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. </p>.ಅಪಾಯ ತಂದುಕೊಂಡ ಸಂತ್ರಸ್ತೆ: ಇಂಥ ಅವಲೋಕನವೇಕೆ? ಎಂದು ಹೈಕೋರ್ಟ್ಗೆ SC ಪ್ರಶ್ನೆ.ಜಾತಿ ಜನಗಣತಿಗೆ ವಿರೋಧ: ರಾಜ್ಯದಾದ್ಯಂತ ಹೋರಾಟಕ್ಕೆ ಒಕ್ಕಲಿಗರ ಸಂಘ ನಿರ್ಧಾರ. <p>ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಬಿಸಿಲಿನ ತಾಪಾದಿಂದ ಮೃತಪಟ್ಟ ವರದಿಗಳು ಸಂಖ್ಯೆ ಇಳಿಮುಖವಾಗಿದೆ. ತೆಲಂಗಾಣದ ಐದು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ 28 ಜಿಲ್ಲೆಗಳಲ್ಲಿ ಕನಿಷ್ಠ 15 ದಿನಗಳ ಕಾಲ ಬಿಸಿಲಿನ ತಾಪ ಕಂಡುಬಂದಿದೆ ಎಂದು ಸರ್ಕಾರ ತಿಳಿಸಿದೆ.</p><p>ಶಾಖಾಘಾತದಿಂದ ಮೃತಪಟ್ಟ ವ್ಯಕ್ತಿಗಳನ್ನು ಗುರುತಿಸಲು ಜಿಲ್ಲಾಡಳಿತ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.</p>.ನಟ ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್ ಅಭಿನಯದ 'ಮದರಾಸಿ' ಸೆ.5ಕ್ಕೆ ಬಿಡುಗಡೆ.ಮುಡಾ: 'ಬಿ' ಅಂತಿಮ ವರದಿ ವಿರೋಧಿಸಿದ ಅರ್ಜಿಗಳು: ಮುಂದುವರಿದ ತನಿಖೆಗೆ ಆದೇಶ.ಕೇಸರಿ ಬಟ್ಟೆಯೊಡನೆ ಜಗನ್ನಾಥ ದೇಗುಲದ ಗೋಪುರ ಸುತ್ತಿದ ಗಿಡುಗ: ಹರಿದಾಡಿದ ವಿಡಿಯೊ.ಮೇ 3ಕ್ಕೆ ಸಿಂಗಪುರ ದೇಶದ ಸಾರ್ವತ್ರಿಕ ಚುನಾವಣೆ ನಿಗದಿ: ಭಾರತೀಯರೂ ಪೈಪೋಟಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>