ಈ ಮೂರು ದೇವಾಲಯಗಳಲ್ಲಿರುವ ಸಂಪತ್ತು ಒಂದು ಲಕ್ಷ ಕೋಟಿಗಿಂತ ಹೆಚ್ಚು ಇದೆ. ₹21,000 ಕೋಟಿ ನಷ್ಟ ನೀಗಿಸಲು ಇದರಿಂದ ಸ್ವಲ್ಪ ಹಣವನ್ನು ಬಳಸಬಹುದು.ಜನರೇ ಈ ಬೇಡಿಕೆಯನ್ನೊಡ್ಡಬೇಕು.ಜನರು ಪ್ರಾಣ ಕಳೆದುಕೊಂಡು, ರೋಗಗಳಿಂದ ಬಳಲುತ್ತಿರುವಾಗ ಆ ಸಂಪತ್ತಿನಿಂದ ಏನು ಪ್ರಯೋಜನ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ .