ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಒಳಮೀಸಲಾತಿ | ಭಾರತ ಬಂದ್‌: ಬಿಹಾರದಲ್ಲಿ ಲಾಠಿ ಪ್ರಹಾರ, ಹಲವೆಡೆ ಶಾಂತ

ಒಳಮೀಸಲಾತಿ: ‘ಸುಪ್ರೀಂ’ ತೀರ್ಪು ವಿರೋಧಿಸಿ ‘ಭಾರತ ಬಂದ್‌‘
Published : 21 ಆಗಸ್ಟ್ 2024, 15:38 IST
Last Updated : 21 ಆಗಸ್ಟ್ 2024, 15:38 IST
ಫಾಲೋ ಮಾಡಿ
Comments
ಬಿಹಾರದಲ್ಲಿ ಘರ್ಷಣೆ
ಎಲ್ಲೆಲ್ಲಿ ಪ್ರತಿಭಟನೆ
ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಆದಿವಾಸಿ–ಮೂಲವಾಸಿ ಸಂಘಟನೆಗಳ ಕಾರ್ಯಕರ್ಯರು ಬುಧವಾರ ಪ್ರತಿಭಟಿಸಿದರು

ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಆದಿವಾಸಿ–ಮೂಲವಾಸಿ ಸಂಘಟನೆಗಳ ಕಾರ್ಯಕರ್ಯರು ಬುಧವಾರ ಪ್ರತಿಭಟಿಸಿದರು

ಪಿಟಿಐ

ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್‌ಗೆ ಬೆಂಬಲ ಸೂಚಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಬಸ್ತಿ ನಗರದಲ್ಲಿ ಮೆರವಣಿಗೆ ನಡೆಸಿದರು –

ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್‌ಗೆ ಬೆಂಬಲ ಸೂಚಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಬಸ್ತಿ ನಗರದಲ್ಲಿ ಮೆರವಣಿಗೆ ನಡೆಸಿದರು –

ಪಿಟಿಐ ಚಿತ್ರ 

ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್‌ ಅಂಗವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರ‌ಶೇಖರ ಆಜಾದ್‌ ಪಾಲ್ಗೊಂಡಿದ್ದರು –

ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧಿಸಿ ಬುಧವಾರ ನಡೆದ ಭಾರತ ಬಂದ್‌ ಅಂಗವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರ‌ಶೇಖರ ಆಜಾದ್‌ ಪಾಲ್ಗೊಂಡಿದ್ದರು –

ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT