‘ಸುರೇಶ್ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿ ಮೂವರು ಬಾಲಕಿಯರನ್ನು ಬಿಡುಗಡೆಗೊಳಿಸಲಾಯಿತು. ಇಬ್ಬರು ಬಾಲಕಿಯರು ಅಪ್ರಾಪ್ತ ವಯಸ್ಸಿನವರು. ಗಲಾಟೆ ಮಾಡಿಕೊಂಡು ಬಂದಿದ್ದ ಬಾಲಕಿಯರು ಬರಾಬಂಕಿ, ಲಖೀಂಪುರ್ ಖೇರಿ ಹಾಗೂ ಸೋನ್ಭದ್ರಾ ಜಿಲ್ಲೆಯವರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ಚಂದ್ರ ಶಾಕ್ಯ ತಿಳಿಸಿದರು.