'ಕನ್ವರಿಯಸ್' (ಭಗವಾನ್ ಶಿವ ಭಕ್ತರು) ಗುಂಪಿನ ಭಾಗವಾಗಿದ್ದ ಸುಬೋಧ್ ಕುಮಾರ್ (22) ಮತ್ತು ಅಮರ್ಜೀತ್ (21) ಮೃತ ಯಾತ್ರಾರ್ಥಿಗಳು. ಬುಧವಾರ ಇವರಿಬ್ಬರು ಉಶೈತ್ನ ಅಟೀನಾ ಗಂಗಾ ಘಾಟ್ಗೆ ಸ್ನಾನ ಮತ್ತು ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.