<p class="title"><strong>ಶ್ರೀನಗರ:</strong> ‘ಆತ್ಮನಿರ್ಭರ ಭಾರತ್’ ಭಾಗವಾಗಿ ಸೇನೆಯು ಭಾನುವಾರ ಹತ್ತು ಲಕ್ಷ ಬಹುಮಾದರಿ ಹ್ಯಾಂಡ್ ಗ್ರೆನೇಡ್ ಪೂರೈಕೆ ಕುರಿತಂತೆ ಉತ್ತರ ಕಾಶ್ಮೀರದ ಗುಲ್ಮರ್ಗ್ನಲ್ಲಿ ಇರುವ ಸೋಲಾರ್ ಉದ್ಯಮವೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು.</p>.<p class="title">ದೇಶದ ಆರ್ಥಿಕ ಸ್ವಾವಲಂಬನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಘೋಷಣೆಯನ್ನು ಮಾಡಿದ್ದಾರೆ. ಒಡಂಬಡಿಕೆಗೆ ಸೇನೆಯ ಜನರಲ್ ಆಫೀಸರ್ ಕಮ್ಯಾಂಡರ್ ಮೇಜರ್ ಜನರಲ್ ವೀರೇಂದರ್ ಹಾಗೂ ಕಂಪನಿಯ ಅಧಿಕಾರಿ ರಮಿತ್ ಅರೊರಾ ಸಹಿ ಹಾಕಿದರು.</p>.<p class="title">ಸೇನಾ ಅಧಿಕಾರಿಗೆ 100 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ಭಾರತದ ಧ್ವಜದ ತದ್ರೂಪು ಮಾದರಿ ನೀಡಿದ ಅರೋರಾ ಅವರು, ಸೋಲಾರ್ ಉದ್ಯಮವು ಆತ್ಮನಿರ್ಭರ್ ಭಾರತ ಯೋಜನೆಯಡಿ ಕಂಪನಿಯು ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿದೆ. ಹ್ಯಾಂಡ್ ಗ್ರೆನೇಡ್ ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರಥಮ ಶಸ್ತ್ರಾಸ್ತ್ರವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಶ್ರೀನಗರ:</strong> ‘ಆತ್ಮನಿರ್ಭರ ಭಾರತ್’ ಭಾಗವಾಗಿ ಸೇನೆಯು ಭಾನುವಾರ ಹತ್ತು ಲಕ್ಷ ಬಹುಮಾದರಿ ಹ್ಯಾಂಡ್ ಗ್ರೆನೇಡ್ ಪೂರೈಕೆ ಕುರಿತಂತೆ ಉತ್ತರ ಕಾಶ್ಮೀರದ ಗುಲ್ಮರ್ಗ್ನಲ್ಲಿ ಇರುವ ಸೋಲಾರ್ ಉದ್ಯಮವೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು.</p>.<p class="title">ದೇಶದ ಆರ್ಥಿಕ ಸ್ವಾವಲಂಬನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಘೋಷಣೆಯನ್ನು ಮಾಡಿದ್ದಾರೆ. ಒಡಂಬಡಿಕೆಗೆ ಸೇನೆಯ ಜನರಲ್ ಆಫೀಸರ್ ಕಮ್ಯಾಂಡರ್ ಮೇಜರ್ ಜನರಲ್ ವೀರೇಂದರ್ ಹಾಗೂ ಕಂಪನಿಯ ಅಧಿಕಾರಿ ರಮಿತ್ ಅರೊರಾ ಸಹಿ ಹಾಕಿದರು.</p>.<p class="title">ಸೇನಾ ಅಧಿಕಾರಿಗೆ 100 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ಭಾರತದ ಧ್ವಜದ ತದ್ರೂಪು ಮಾದರಿ ನೀಡಿದ ಅರೋರಾ ಅವರು, ಸೋಲಾರ್ ಉದ್ಯಮವು ಆತ್ಮನಿರ್ಭರ್ ಭಾರತ ಯೋಜನೆಯಡಿ ಕಂಪನಿಯು ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿದೆ. ಹ್ಯಾಂಡ್ ಗ್ರೆನೇಡ್ ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರಥಮ ಶಸ್ತ್ರಾಸ್ತ್ರವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>