‘ಸಮಾಜವಾದಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದವರೇ ಹೆಚ್ಚಿದ್ದರು. ಮಾರ್ಚ್ 10ರಂದು ಅಖಿಲೇಶ್ ಅವರು ಮತಯಂತ್ರಗಳನ್ನು ದೂರಲಿದ್ದಾರೆ. ಆದರೆ, ಅಲ್ಲಿವರೆಗೂ ಕಾಯಲು ಅವರಿಂದ ಸಾಧ್ಯವಾಗುತ್ತಿಲ್ಲ. ಅದನ್ನು ಅವರು ಮಾರ್ಚ್ 8ರಂದೇ ಹೇಳುತ್ತಿದ್ದಾರೆ. ಯಾಕೆಂದರೆ ಅವರಿಗೆ ಜನರು ತಮ್ಮ ಪರ ಇಲ್ಲ ಎಂಬುದು ಗೊತ್ತಾಗಿದೆ’ ಎಂದು ಠಾಕೂರ್ ಹೇಳಿದ್ದಾರೆ.