‘ಹೈವೇ ಪೊಲೀಸ್ ಔಟ್ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭೇಡ್ಜೀತ್ ಸಿಂಗ್ ಅವರು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ವ್ಯಕ್ತಿಗಳನ್ನು ನಿಲ್ಲಿಸಲು ಮುಂದಾಗಿದ್ದರು. ಆದರೆ ಅವರು ಬೈಕ್ ನಿಲ್ಲಿಸಿಲ್ಲ. ಈ ವೇಳೆ ಭೇಡ್ಜೀತ್ ಶಂಕಿತರ ಬೈಕ್ ಬಾಲಿಸಿದ್ದಾರೆ. ಆಗ ಶಂಕಿತರು ಭೇಡ್ಜೀತ್ಗೆ ಗುಂಡು ಹಾರಿಸಿದ್ದಾರೆ’ ಎಂದು ಎಸ್ಪಿ ಇರಾಜ್ ರಾಜ ಅವರು ತಿಳಿಸಿದ್ದಾರೆ.