<p><strong>ಸುಲ್ತಾನ್ಪುರ</strong>: ರಾಹುಲ್ ಗಾಂಧಿ ಅವರು ಚಮ್ಮಾರ ದಿವಂಗತ ರಾಮ್ ಚೇತ್ ಅವರ ಅಂಗಡಿ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ, ರಾಮ್ಚೇತ್ ಅವರ ಕುಟುಂಬಸ್ಥರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದರು.</p>.<p>ರಾಹುಲ್ ಗಾಂಧಿ ಅವರು 2024ರಲ್ಲಿ ಸುಲ್ತಾನ್ಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿದ್ದರು. ನಂತರದಲ್ಲಿ ರಾಮ್ಚೇತ್ ಅಂಗಡಿಯು ಜನಜನಿತವಾಗಿತ್ತು. ಮೂರು ತಿಂಗಳ ಹಿಂದೆ ರಾಮ್ ಚೇತ್ ಅವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ.</p>.<p>‘ರಾಹುಲ್ ಗಾಂಧಿ ಅವರು ರಾಮ್ಚೇತ್ ಅವರ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ರಾಮ್ ಚೇತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಭಿಷೇಕ್ ಸಿಂಗ್ ರಾಣಾ ತಿಳಿಸಿದರು.</p>
<p><strong>ಸುಲ್ತಾನ್ಪುರ</strong>: ರಾಹುಲ್ ಗಾಂಧಿ ಅವರು ಚಮ್ಮಾರ ದಿವಂಗತ ರಾಮ್ ಚೇತ್ ಅವರ ಅಂಗಡಿ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ, ರಾಮ್ಚೇತ್ ಅವರ ಕುಟುಂಬಸ್ಥರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದರು.</p>.<p>ರಾಹುಲ್ ಗಾಂಧಿ ಅವರು 2024ರಲ್ಲಿ ಸುಲ್ತಾನ್ಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿದ್ದರು. ನಂತರದಲ್ಲಿ ರಾಮ್ಚೇತ್ ಅಂಗಡಿಯು ಜನಜನಿತವಾಗಿತ್ತು. ಮೂರು ತಿಂಗಳ ಹಿಂದೆ ರಾಮ್ ಚೇತ್ ಅವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ.</p>.<p>‘ರಾಹುಲ್ ಗಾಂಧಿ ಅವರು ರಾಮ್ಚೇತ್ ಅವರ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ರಾಮ್ ಚೇತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಭಿಷೇಕ್ ಸಿಂಗ್ ರಾಣಾ ತಿಳಿಸಿದರು.</p>