<p class="title"><strong>ಬಲ್ಲಿಯಾ:</strong> ಉತ್ತರ ಪ್ರದೇಶದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.</p>.<p class="title">ಮಾ ಲಚಿಯಮುರತ್ ಯಾದವ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಕ್ಷಯ್ ಲಾಲ್ ಯಾದವ್ ಅವರ ವಿರುದ್ಧ ಎನ್ಎಸ್ಎ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ ಎಂದು ಉಭಾನ್ ಪೊಲೀಸ್ ವಿಶೇಷ ಠಾಣಾಧಿಕಾರಿ ಅವಿನಾಶ್ ಸಿಂಗ್ ಹೇಳಿದರು.</p>.<p class="title">ಪ್ರಶ್ನೆ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿಈ ಮೊದಲು ನಿರ್ಭಯ್ ನಾರಾಯಣ್ ಸಿಂಗ್,ಭೀಮಪುರ ಮಹಾರಾಜಿ ದೇವಿ ಸ್ಮಾರಕ ಅಂತರ ಕಾಲೇಜು ವ್ಯವಸ್ಥಾಪಕ ರಾಜು ಪ್ರಜಾಪತಿ ಮತ್ತು ರವೀಂದ್ರ ಸಿಂಗ್ ಅವರ ವಿರುದ್ಧ ಎನ್ಎಸ್ಎ ಅಡಿ ಮೊಕದ್ದಮೆ ದಾಖಲಿಸಲಾಗಿತ್ತು.</p>.<p class="title"><a href="https://www.prajavani.net/india-news/asaduddin-owaisi-says-focus-needed-on-employment-economy-not-on-bringing-uniform-civil-code-933116.html" itemprop="url">ಏಕರೂಪ ನಾಗರಿಕ ಸಂಹಿತೆ ಅಗತ್ಯವಿಲ್ಲ: ಅಸಾದುದ್ದೀನ್ ಒವೈಸಿ </a></p>.<p class="title">ಮಾರ್ಚ್ 30 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಮೂವರು ಪತ್ರಕರ್ತರು, ಆರು ಶಾಲೆಗಳ ವ್ಯವಸ್ಥಾಪಕರು ಮತ್ತು ಐದು ಶಾಲೆಗಳ ಪ್ರಾಂಶುಪಾಲರು ಸೇರಿ ಸುಮಾರು 52 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p class="title">ಬಂಧಿತರಲ್ಲಿಬಲ್ಲಿಯಾ ಜಿಲ್ಲಾ ಶಾಲೆಗಳ ಇನ್ಸ್ಪೆಕ್ಟರ್ (ಡಿಐಒಎಸ್) ಬ್ರಿಜೇಶ್ ಮಿಶ್ರಾ ಅವರೂ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಬಲ್ಲಿಯಾ:</strong> ಉತ್ತರ ಪ್ರದೇಶದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.</p>.<p class="title">ಮಾ ಲಚಿಯಮುರತ್ ಯಾದವ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಕ್ಷಯ್ ಲಾಲ್ ಯಾದವ್ ಅವರ ವಿರುದ್ಧ ಎನ್ಎಸ್ಎ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ ಎಂದು ಉಭಾನ್ ಪೊಲೀಸ್ ವಿಶೇಷ ಠಾಣಾಧಿಕಾರಿ ಅವಿನಾಶ್ ಸಿಂಗ್ ಹೇಳಿದರು.</p>.<p class="title">ಪ್ರಶ್ನೆ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿಈ ಮೊದಲು ನಿರ್ಭಯ್ ನಾರಾಯಣ್ ಸಿಂಗ್,ಭೀಮಪುರ ಮಹಾರಾಜಿ ದೇವಿ ಸ್ಮಾರಕ ಅಂತರ ಕಾಲೇಜು ವ್ಯವಸ್ಥಾಪಕ ರಾಜು ಪ್ರಜಾಪತಿ ಮತ್ತು ರವೀಂದ್ರ ಸಿಂಗ್ ಅವರ ವಿರುದ್ಧ ಎನ್ಎಸ್ಎ ಅಡಿ ಮೊಕದ್ದಮೆ ದಾಖಲಿಸಲಾಗಿತ್ತು.</p>.<p class="title"><a href="https://www.prajavani.net/india-news/asaduddin-owaisi-says-focus-needed-on-employment-economy-not-on-bringing-uniform-civil-code-933116.html" itemprop="url">ಏಕರೂಪ ನಾಗರಿಕ ಸಂಹಿತೆ ಅಗತ್ಯವಿಲ್ಲ: ಅಸಾದುದ್ದೀನ್ ಒವೈಸಿ </a></p>.<p class="title">ಮಾರ್ಚ್ 30 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಮೂವರು ಪತ್ರಕರ್ತರು, ಆರು ಶಾಲೆಗಳ ವ್ಯವಸ್ಥಾಪಕರು ಮತ್ತು ಐದು ಶಾಲೆಗಳ ಪ್ರಾಂಶುಪಾಲರು ಸೇರಿ ಸುಮಾರು 52 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p class="title">ಬಂಧಿತರಲ್ಲಿಬಲ್ಲಿಯಾ ಜಿಲ್ಲಾ ಶಾಲೆಗಳ ಇನ್ಸ್ಪೆಕ್ಟರ್ (ಡಿಐಒಎಸ್) ಬ್ರಿಜೇಶ್ ಮಿಶ್ರಾ ಅವರೂ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>