ವಿವಾಹದ ಸಲುವಾಗಿ ನಡೆಯುವ,ಬಲವಂತದ ಅಥವಾ 'ಅಪ್ರಾಮಾಣಿಕ' ಧಾರ್ಮಿಕ ಮತಾಂತರಗಳನ್ನು ತಡೆಯುವ ಕರಡು ಸುಗ್ರೀವಾಜ್ಞೆಗೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯ ಸಚಿವ ಸಂಪುಟವು ಈ ವಾರದ ಆರಂಭದಲ್ಲಿಅನುಮೋದನೆ ನೀಡಿತ್ತು. ಈ ಕಾನೂನು ಉಲ್ಲಂಘಿಸುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.