‘ನಮ್ಮ ಪರಿಶೀಲನೆಯಂತೆ, ಗಂಧಕಾಮ್ಲ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಟ್ಯಾಂಕ್ಗಳಲ್ಲಿನ ಗಂಧಕಾಮ್ಲವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿತ್ತು. ಆದರೆ, ಕಂಪನಿ ಏಕೆ ದೊಡ್ಡ ಹಾನಿಯಾಗಿದೆ ಎಂದು ಹೇಳಿದೆಯೋ ಗೊತ್ತಿಲ್ಲ’ ಎಂದು ಜಿಲ್ಲೆಯ ಉನ್ನತ ಅಧಿಕಾರಿ ಸಂದೀಪ ನಂದೂರಿ ಹೇಳಿದ್ದಾರೆ.