ಬಿಜೆಪಿಯವರು ‘ಜೈ ಶ್ರೀರಾಂ’ ಘೋಷಣೆ ಕೂಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಮತಾ, ‘ಮತ್ತೆ ಮತ್ತೆ ಈ ಘೋಷಣೆ ಕೂಗುವ ಮೂಲಕ ಬಿಜೆಪಿಯು ರಾಜಕೀಯದಲ್ಲಿ ಧರ್ಮವನ್ನು ಬೆರೆಸುತ್ತಿದೆ. ಹಿಂದೂಗಳು ತ್ಯಾಗಕ್ಕೆ, ಮುಸ್ಲಿಮರು ಸಮಗ್ರತೆಗೆ, ಕ್ರೈಸ್ತರು ಪ್ರೀತಿಗೆ, ಸಿಕ್ಖರು ಬಲಿದಾನಕ್ಕೆ ಸಂಕೇತವಾಗಿದ್ದಾರೆ. ಇದು ನಮ್ಮ ಪ್ರೀತಿಯ ಹಿಂದೂಸ್ತಾನ ಮತ್ತು ನಾವಿದನ್ನು ರಕ್ಷಿಸುತ್ತೇವೆ’ ಎಂದರು.