ಬೆಂಗಳೂರು: ಎಂಟು ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಡಿ.ವಿ.ಪ್ರಸಾದ್- ಕೆಎಸ್ಎಫ್ಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ.
ಅಜಯ್ ಸೇಠ್- ವ್ಯವಸ್ಥಾಪಕ ನಿರ್ದೇಶಕ, ಕೃಷ್ಣಾ ಭಾಗ್ಯ ಜಲ ನಿಗಮ.
ಡಾ. ರಾಜ್ಕುಮಾರ್ ಖತ್ರಿ - ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗ.
ಶಂಭು ದಯಾಳ್ ಮೀನಾ - ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ
ಕಪಿಲ್ ಮೋಹನ್- ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ.
ಎಸ್.ಆರ್. ಉಮಾಶಂಕರ್- ಅಬಕಾರಿ ಆಯುಕ್ತ.
ರಿತೇಶ್ ಕುಮಾರ್ ಸಿಂಗ್- ಬೆಂಗಳೂರು ವಲಯ ಪ್ರಾದೇಶಿಕ ಆಯುಕ್ತ.
ಅದೋನಿ ಸೈಯ್ಯದ್ ಸಲೀಂ - ಕಾರ್ಯದರ್ಶಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಇಲಾಖೆ.