ರಾಜ್ಯದಲ್ಲಿ ವಿವಿಧ ಜಯಂತಿಗಳನ್ನು ಆಚರಿಸಬೇಕೆ? ಆಚರಿಸಿದರೆ, ಅದರ ಸ್ವರೂಪ ಹೇಗಿರಬೇಕು? ನಿಮ್ಮ ಅನುಭವ ಏನು? ಜಯಂತಿಗಳು ಜಾತಿ ಕೇಂದ್ರಿತವಾಗಿದೆಯೇ ಅಥವಾ ಮಹಾತ್ಮರ ವಿಚಾರ ಪ್ರಧಾನವಾಗಿದೆಯೋ? ಎನ್ನುವ ಪ್ರಶ್ನೆಗಳಿಗೆ ಜಿಲ್ಲೆಯ ಶಾಸಕರು ಹಾಗೂ ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ಸಚಿವ ಸಿ.ಟಿ. ರವಿ ಸೂಚಿಸಿದರು.