‘ನಾವು ಎಲ್ಲರೂ ಸೇರಿಮಾತನಾಡುವುದು ತಪ್ಪಾ? ಈಕ್ಷಣದವರೆಗೂ ಪಕ್ಷ ಬಿಡುವ ಯೋಚನೆ ಮಾಡಿಲ್ಲ.ಹೋಗುವುದಾದರೆ ಮಾಧ್ಯಮಗಳಿಗೆ,ದೇವೇಗೌಡರಿಗೆ ಹೇಳಿ ಹೋಗುತ್ತೇನೆ, 1983ರಿಂದಜನತಾ ಪರಿವಾರದಲ್ಲೇ ಇದ್ದೇನೆ. ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ಪಕ್ಷದ ವಿಧಾನಸಭಾ ಸದಸ್ಯರಾರೂನನ್ನ ಜೊತೆ ಮಾತನಾಡಿಲ್ಲ, ನಾನು ಅಷ್ಟು ದೊಡ್ಡವನಲ್ಲ’ ಎಂದರು.