ಇದಕ್ಕೂ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು,"ಇವೆಲ್ಲಾ ದಿನನಿತ್ಯದ ವಿಚಾರಣೆ ಆಧಾರದಲ್ಲಿ ನಡೆಯಬೇಕು ಎಂದು ಹೇಳಿರಲಿಲ್ಲವೇ" ಎಂದು ಕಿಡಿಕಾರಿದರು. ಇದಕ್ಕೆ ಚಂದ್ರಮೌಳಿ, "ಇನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ" ಎಂದಾಗ ವೆಬ್ಸೈಟ್ನಲ್ಲಿ ಹಾಕಲಾಗಿದೆ. ಶೀಘ್ರ ವಿಚಾರಣೆ ನಡೆಸಿ. ಇದೇ 14ರೊಳಗೆ ಎಲ್ಲಾ ಪ್ರಕರಣಗಳಲ್ಲಿ ಆರೋಪಪಟ್ಟಿಸಲ್ಲಿಸಿ ಎಂದು ತಾಕೀತು ಮಾಡಿದರು.