<p><strong>ಬೆಂಗಳೂರು:</strong> ಸಾವಿರ ದಿನಗಳಲ್ಲಿ ಸಾವಿರ ಸುಳ್ಳು ಹೇಳಿ ನಾಡಿನ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಯುವಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಿಜೆಪಿ ಕಿಡಿಕಾರಿದೆ.</p>.<p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ನುಂಗಪ್ಪಗಳ ಸರ್ಕಾರಕ್ಕೆ ಸಾವಿರ ದಿನ. ಕನ್ನಡಿಗರಿಗೆ ಸಾವಿರಾರು ಸಮಸ್ಯೆ..ಎಂದು ಬರೆದುಕೊಂಡಿದೆ.</p>.<h2>ಕಾಂಗ್ರೆಸ್ ಸೃಷ್ಟಿಸಿದ ಸಮಸ್ಯೆಗಳ ಸಂಖ್ಯೆ ಲೆಕ್ಕಕ್ಕಿಲ್ಲದಷ್ಟಿವೆ, ಕೆಲವು ಸ್ಯಾಂಪಲ್ಗಳು ಹೀಗಿವೆ.. </h2>.<ul><li><p> ರೈತರಿಗೆ ನೇಣು ಭಾಗ್ಯ </p></li><li><p>ಯುವಕರಿಗೆ ಚಿಪ್ಪು ಭಾಗ್ಯ</p></li><li><p>ಜನರಿಗೆ ದರ ಹೆಚ್ಚಳದ ಬರೆ</p></li><li><p>ಅಭಿವೃದ್ಧಿ ಶೂನ್ಯ</p></li><li><p>ಭ್ರಷ್ಟಾಚಾರ </p></li><li><p>ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ </p></li><li><p>ಹಗರಣಗಳಿಗೆ ಆದ್ಯತೆ </p></li><li><p>ಕನ್ನಡಿಗರ ತೆರಿಗೆಗೆ ಕನ್ನ</p></li><li><p>ಡ್ರಗ್ಸ್ ದಂಧೆಗೆ ರಕ್ಷಣೆ </p></li><li><p>ಕಾನೂನು ಸುವ್ಯವಸ್ಥೆ ಹಳ್ಳಕ್ಕೆ </p></li><li><p>ಬಡವರ ಅಕ್ಕಿಗೆ ಕನ್ನ</p></li><li><p> ₹5000 ಕೋಟಿ ಗೃಹಲಕ್ಷ್ಮಿ ಹಣ ಕಾಂಗ್ರೆಸ್ಸಿಗರ ಪಾಲು</p></li><li><p> ಕೊಟ್ಟ ಭರವಸೆ ಈಡೇರಿಸದೆ ಕನ್ನಡಿಗರಿಗೆ ದ್ರೋಹ..</p></li></ul><p>ಇವು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟ ಸಮಸ್ಯೆಗಳು ಎಂದು ಬಿಜೆಪಿ ಬರೆದುಕೊಂಡಿದೆ.</p> .ಸಾವಿರ ದಿನ: ಲಕ್ಷ ಮಂದಿಗೆ ಭೂ ಗ್ಯಾರಂಟಿ
<p><strong>ಬೆಂಗಳೂರು:</strong> ಸಾವಿರ ದಿನಗಳಲ್ಲಿ ಸಾವಿರ ಸುಳ್ಳು ಹೇಳಿ ನಾಡಿನ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಯುವಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಿಜೆಪಿ ಕಿಡಿಕಾರಿದೆ.</p>.<p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ನುಂಗಪ್ಪಗಳ ಸರ್ಕಾರಕ್ಕೆ ಸಾವಿರ ದಿನ. ಕನ್ನಡಿಗರಿಗೆ ಸಾವಿರಾರು ಸಮಸ್ಯೆ..ಎಂದು ಬರೆದುಕೊಂಡಿದೆ.</p>.<h2>ಕಾಂಗ್ರೆಸ್ ಸೃಷ್ಟಿಸಿದ ಸಮಸ್ಯೆಗಳ ಸಂಖ್ಯೆ ಲೆಕ್ಕಕ್ಕಿಲ್ಲದಷ್ಟಿವೆ, ಕೆಲವು ಸ್ಯಾಂಪಲ್ಗಳು ಹೀಗಿವೆ.. </h2>.<ul><li><p> ರೈತರಿಗೆ ನೇಣು ಭಾಗ್ಯ </p></li><li><p>ಯುವಕರಿಗೆ ಚಿಪ್ಪು ಭಾಗ್ಯ</p></li><li><p>ಜನರಿಗೆ ದರ ಹೆಚ್ಚಳದ ಬರೆ</p></li><li><p>ಅಭಿವೃದ್ಧಿ ಶೂನ್ಯ</p></li><li><p>ಭ್ರಷ್ಟಾಚಾರ </p></li><li><p>ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ </p></li><li><p>ಹಗರಣಗಳಿಗೆ ಆದ್ಯತೆ </p></li><li><p>ಕನ್ನಡಿಗರ ತೆರಿಗೆಗೆ ಕನ್ನ</p></li><li><p>ಡ್ರಗ್ಸ್ ದಂಧೆಗೆ ರಕ್ಷಣೆ </p></li><li><p>ಕಾನೂನು ಸುವ್ಯವಸ್ಥೆ ಹಳ್ಳಕ್ಕೆ </p></li><li><p>ಬಡವರ ಅಕ್ಕಿಗೆ ಕನ್ನ</p></li><li><p> ₹5000 ಕೋಟಿ ಗೃಹಲಕ್ಷ್ಮಿ ಹಣ ಕಾಂಗ್ರೆಸ್ಸಿಗರ ಪಾಲು</p></li><li><p> ಕೊಟ್ಟ ಭರವಸೆ ಈಡೇರಿಸದೆ ಕನ್ನಡಿಗರಿಗೆ ದ್ರೋಹ..</p></li></ul><p>ಇವು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟ ಸಮಸ್ಯೆಗಳು ಎಂದು ಬಿಜೆಪಿ ಬರೆದುಕೊಂಡಿದೆ.</p> .ಸಾವಿರ ದಿನ: ಲಕ್ಷ ಮಂದಿಗೆ ಭೂ ಗ್ಯಾರಂಟಿ