
ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಗಾಳಿಗೆ ತೂರಿ ಆಶಯಗಳಿಗೆ ಸಮಾಧಿ ಕಟ್ಟಿ ಅದರ ಮೇಲೆ ಅಧಿಕಾರದಿಂದ ಮೆರೆಯುತ್ತಿದೆ @INCKarnataka ಸರ್ಕಾರ.#CongressFailsKarnataka pic.twitter.com/LJIeAUlECo
— BJP Karnataka (@BJP4Karnataka) January 29, 2026
ಕಾನೂನುಬಾಹಿರ:
ರಾಜ್ಯದ ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಜಾಹೀರಾತು ನೀಡಿರುವುದು ಕಾನೂನುಬಾಹಿರ. ಸರ್ಕಾರಿ ಜಾಹೀರಾತಿನಲ್ಲಿ ಗಾಂಧೀಜಿ ಅವರು ಹೇಳದ ಪದಗಳನ್ನು ಉಲ್ಲೇಖಿಸುವ ಮೂಲಕ ಸಂವಿಧಾನವನ್ನು ಮತ್ತು ಗಾಂಧೀಜಿಯವರನ್ನು ಅವಮಾನಿಸಲಾಗಿದೆ.ಆರ್. ಅಶೋಕ – ವಿಧಾನಸಭೆ ಪ್ರತಿಪಕ್ಷ ನಾಯಕ
ರಾಜ್ಯದ ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಜಾಹೀರಾತು ನೀಡಿರುವುದು ಕಾನೂನುಬಾಹಿರ.
— BJP Karnataka (@BJP4Karnataka) January 29, 2026
ಸರ್ಕಾರಿ ಜಾಹೀರಾತಿನಲ್ಲಿ ಗಾಂಧೀಜಿ ಅವರು ಹೇಳದ ಪದಗಳನ್ನು ಉಲ್ಲೇಖಿಸುವ ಮೂಲಕ ಸಂವಿಧಾನವನ್ನು ಮತ್ತು ಗಾಂಧೀಜಿಯವರನ್ನು ಅವಮಾನಿಸಲಾಗಿದೆ.
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು#CongressFailsKarnataka pic.twitter.com/ILqVVDUKDd
ರಾಜ್ಯ ಸರ್ಕಾರ ಇಲಾಖೆಯ ಹಣದಿಂದ ತಪ್ಪು ಜಾಹೀರಾತು ನೀಡಿ ದಾರಿ ತಪ್ಪಿಸುತ್ತಿದೆ. ರಾಜ್ಯ ಸರ್ಕಾರದ ಕಾನೂನುಗಳನ್ನು ಹೇಗೆ ಗ್ರಾಮ ಪಂಚಾಯತಿ ಅಳವಡಿಸಿಕೊಳ್ಳುತ್ತದೆಯೂ, ಅದೇ ರೀತಿ ಕೇಂದ್ರ ಸರ್ಕಾರದ ಕಾನೂನನ್ನು ಒಪ್ಪಿಕೊಳ್ಳಬೇಕು.
— BJP Karnataka (@BJP4Karnataka) January 29, 2026
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯೋಜನೆಯ ಕುರಿತು ನಮ್ಮ ವಿರೋಧವಿದೆ ಎಂದು ಬಿಜೆಪಿ ಬೆಂಬಲಿತ ಗ್ರಾಮ… pic.twitter.com/tuj9UYDoLn
ಸುಳ್ಳು ಮಾಹಿತಿಗಳುಳ್ಳ ತಪ್ಪು ಜಾಹೀರಾತು
ರಾಜ್ಯ ಸರ್ಕಾರ ಸುಳ್ಳು ಮಾಹಿತಿಗಳುಳ್ಳ ತಪ್ಪು ಜಾಹೀರಾತು ನೀಡಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಹೇಳುವ ಕಾಂಗ್ರೆಸ್ ಸರ್ಕಾರ 500 ಮೀಟರ್ಗೊಂದರಂತೆ ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಜಾಹೀರಾತಿನ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶ ಹೊಂದಿದೆ.ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯ ಸರ್ಕಾರ ಸುಳ್ಳು ಮಾಹಿತಿಗಳುಳ್ಳ ತಪ್ಪು ಜಾಹೀರಾತು ನೀಡಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಹೇಳುವ ಕಾಂಗ್ರೆಸ್ ಸರ್ಕಾರ 500 ಮೀಟರ್ಗೊಂದರಂತೆ ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಜಾಹೀರಾತಿನ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶ ಹೊಂದಿದೆ.
— BJP Karnataka (@BJP4Karnataka) January 29, 2026
- ಶ್ರೀ @BYVijayendra, ರಾಜ್ಯಾಧ್ಯಕ್ಷರು#CongressFailsKarnataka pic.twitter.com/b0APISxCth
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.