ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೊಡಚಾದ್ರಿಗೆ ಕೇಬಲ್‌ ಕಾರು: ₹375 ಕೋಟಿ ವೆಚ್ಚ

Published : 9 ಜನವರಿ 2025, 23:21 IST
Last Updated : 9 ಜನವರಿ 2025, 23:21 IST
ಫಾಲೋ ಮಾಡಿ
Comments
ಮತ್ತೆ ಬಲಪ್ರಯೋಗ ಬೇಡ:
‘ದೇಶದ ಒಟ್ಟು ಭೂಪ್ರದೇಶದಲ್ಲಿ ವನ್ಯಜೀವಿ ಪ್ರದೇಶ ಇರುವುದು ಶೇ 4ರಷ್ಟು ಮಾತ್ರ. ಇಲ್ಲಿ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಬೇಕೆ ವಿನಃ ಪ್ರವಾಸೋದ್ಯಮಕ್ಕಲ್ಲ. ಪ್ರವಾಸೋದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶ ಸಿಗಬೇಕು ಎಂಬುದು ನಿಜ. ಆದರೆ, ಪರಿಸರ ಅಸಮತೋಲನ ಸೃಷ್ಟಿಸುವುದು ಸರಿಯಲ್ಲ. ಈಗಾಗಲೇ ಒತ್ತಡದಲ್ಲಿರುವ ಪಶ್ಚಿಮ ಘಟ್ಟಗಳ ಮೇಲೆ ಪುನಃ ಬಲ ಪ್ರಯೋಗ ಬೇಡ. ಬದಲಿಗೆ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ದೀರ್ಘಾವಧಿ ಕ್ರಮಗಳಿಗೆ ಸರ್ಕಾರಗಳು ಅನುದಾನ ಒದಗಿಸುವುದು ಒಳಿತು‘ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.
ರೋಪ್‌ವೇ ಯೋಜನೆಯು ಕೊಡಚಾದ್ರಿಗೆ ಪೂರಕವಲ್ಲ. ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಯೋಜನೆಯನ್ನು ಕೈಬಿಡಬೇಕು
ಈಶವಿಠಲದಾಸ ಸ್ವಾಮೀಜಿ ಕೇಮಾರು ಗೌರವಾಧ್ಯಕ್ಷ, ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT